ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಆಪ್ತರು

picture

 à²‡à²¬à³à²¬à²°à³ ಸ್ನೇಹಿತರುಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುತಿರಲು ಅವರ ಎದುರಿಗೆ ಧಿಡೀರ್ ಎಂದು ಕರಡಿಯೊಂದು ಬಂದಿತು.ಒಬ್ಬನು ಕೂಡಲೇ ಓಡಿ ಮರದ ಮೇಲೆ ಹತ್ತಿದನು.ಎಲೆಗಳ ಮರೆಯಲ್ಲಿ ಕಾಣದಂತೆ ಕುಳಿತನು. ಮತ್ತೊಬ್ಬನು ಅಲ್ಲೇ ನೆಲದಮೇಲೆ ಬಿದ್ದು ಸತ್ತವನಂತೆ ನಟಿಸಿದನು.ಕರಡಿ ನೆಲದ ಮೇಲೆ ಬಿದ್ದವನ ಬಳಿಗೆ ಬಂದು ಮೂಸಿನೋಡಿತು.ಸ್ವಲ್ಪವೂ ಅಲುಗಾಡದೆ ಉಸಿರೂ ಸಹ ಹಿಡಿದಿಟ್ಟುಕೊಂಡಿದ್ದ ಅವನನ್ನು ಕರಡಿ ಸತ್ತಿದ್ದಾನೆ ಎಂದು ವಾಸನೆ ಶಕ್ತಿಯಿಂದ ಮತ್ತೊಬ್ಬನಿದ್ದ ಎಡೆಗೆ ಧಾವಿಸಿತು.ಮರದ ಮೇಲಿದ್ದ ಅವನನ್ನು ಹಿಡಿಯುವುದು ಕರಡಿಗೆ ಕಷ್ಟವಾಗಲಿಲ್ಲ.ಮುಂದೇನಾಯಿತೆಂದು ನೀವೇ ಊಹಿಸಬಹುದಲ್ಲವೇ.....
ಆಪತ್ತು ಬಂದಾಗ ಆಪ್ತರ ನೀಯತ್ತು ತಿಳಿಯುತ್ತದೆ.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026