ಉಗಾಭೋಗ (ಅ)
ಅಂಬಾ ನಿನ್ನಯ ಪಾದಾಂಬುಜಯುಗ ಮನ
ಅಂಬಾ ನಿನ್ನಯಪಾದಾಂಬುಜಯುಗ ಮನ । ಅಂಬುಚಾದೂಳಗತಿಸಂಭ್ರಮದಿಂದಲಿ ।
ನಂಬಿ ಭಾಜೆಪನ ಚಿತ್ತದಿ ಇಂಬುಗೂಂಡಿರುವೋ । ಬಿಂಬರೂಪಾನ ತೋರ ಆಂಬುಚಾಂಬಕ ।
ಶಂಭುದೇವನ ಪ್ರಿಯ । ದಂಬೋಲಿಭರವಿನುತ । ಅಂಬರಮಾನಿ ಮಾತ ಪ್ರಖ್ಯಾತ ।
ಶುಂಭನಿಶುಂಭಾಸುರಕದಂಟಸಂಗ್ರಾಮಹಾರೇ । ಕುಂಭಿಣೇಧರಚಾತ ರಾಜಿತ । ಕಂಬುಚಕ್ರಪಾಣಿ
ವಿಶ್ವಂಭರ ಮೂರುತಿ । ಅಂಬುಚಾಪತಿ ನಮ್ಮ ಗುರುಜಗನ್ನಾಥವಿಠಲನ್ನ । ಕಾಂಬುವತರಮೂಡೆ ಕರುಣಾಕರಳ
ಅಳಿವಾ ದೇಹವಾ ಸಿಂಗರಿಸುವೆಯೇಕೆ
ಅಳಿವಾ ದೇಹವಾ ಸಿಂಗರಿಸುವೆಯೇಕೆ । ಬೆಳೆಸು ಹರಿಭಕ್ತಿ ಮನದೊಳು ನಿರತ । ಕಳೆವ
ತನುವಿದು ಶಾಶ್ವತವಲ್ಲ ತಿಳಿ । ಒಳಗಿನ ಆತ್ಮ ನಿರಂತರವಾಗಿರಲು । ಘಳಿಗೆಗೊಮ್ಮೆ ಅವನ
ಧ್ಯಾನವ ಮಾಡು । ಸುಳಿಯಲಿ ಸಿಕ್ಕಿರಲು ನೀನುಳಿವ ದಾರಿ । ತಿಳಿ, ನೀ ಕರೆ ಸೇರ ನಿನ್ನ ನಾ ।
ನಳಿನಾಕ್ಷ ಶ್ರೀ ಆದಿಕೇಶವರಾಯ ಪೊರೆವ
ಅಳಿವಾ ದೇಹವಾ ಸಿಂಗರಿಸುವೆಯೇಕೆ
ಅಳಿವಾ ದೇಹವಾ ಸಿಂಗರಿಸುವೆಯೇಕೆ । ಬೆಳೆಸು ಹರಿಭಕ್ತಿ ಮನದೊಳು ನಿರತ । ಕಳೆವ
ತನುವಿದು ಶಾಶ್ವತವಲ್ಲ ತಿಳಿ । ಒಳಗಿನ ಆತ್ಮ ನಿರಂತರವಾಗಿರಲು । ಘಳಿಗೆಗೊಮ್ಮೆ ಅವನ
ಧ್ಯಾನವ ಮಾಡು । ಸುಳಿಯಲಿ ಸಿಕ್ಕಿರಲು ನೀನುಳಿವ ದಾರಿ । ತಿಳಿ, ನೀ ಕರೆ ಸೇರ ನಿನ್ನ ನಾ ।
ನಳಿನಾಕ್ಷ ಶ್ರೀ ಆದಿಕೇಶವರಾಯ ಪೊರೆವ
ಅಂಬಾ ನಿನ್ನಯ ಪಾದಾಂಬುಜಯುಗ ಮನ
ಅಂಬಾ ನಿನ್ನಯಪಾದಾಂಬುಜಯುಗ ಮನ । ಅಂಬುಚಾದೂಳಗತಿಸಂಭ್ರಮದಿಂದಲಿ ।
ನಂಬಿ ಭಾಜೆಪನ ಚಿತ್ತದಿ ಇಂಬುಗೂಂಡಿರುವೋ । ಬಿಂಬರೂಪಾನ ತೋರ ಆಂಬುಚಾಂಬಕ ।
ಶಂಭುದೇವನ ಪ್ರಿಯ । ದಂಬೋಲಿಭರವಿನುತ । ಅಂಬರಮಾನಿ ಮಾತ ಪ್ರಖ್ಯಾತ ।
ಶುಂಭನಿಶುಂಭಾಸುರಕದಂಟಸಂಗ್ರಾಮಹಾರೇ । ಕುಂಭಿಣೇಧರಚಾತ ರಾಜಿತ । ಕಂಬುಚಕ್ರಪಾಣಿ
ವಿಶ್ವಂಭರ ಮೂರುತಿ । ಅಂಬುಚಾಪತಿ ನಮ್ಮ ಗುರುಜಗನ್ನಾಥವಿಠಲನ್ನ । ಕಾಂಬುವತರಮೂಡೆ ಕರುಣಾಕರಳ
ಅಂಚಾನೆ ತನಯ
ಅಂಚಾನೆ ತನಯ ಧ । ನಂಚಾಯನಗ್ರಜ । ಕಂಜಾಕ್ಷ ಶ್ರೀ ಮದ್ಜ । ಸಂಜಯವಂತಾ ।।೧।।
ಮಾರುತಿ ನಿನ್ನಯ । ಕೀರುತಿ ಜಗದೊಳು । ಬೀರುತಿದ ಕೊ ನಾ । ಸಾರುತೀ ನೀಗಾ ।।೨।।
ರಾವಣಾನುಜ ಸು । ಗ್ರೀವಾ ವಿಪ್ರಜಾನಂತೆ । ಕಾಯೋ । ದೇವೇಂದ್ರ ಪಾಲಾ ।।೩।।
ಪ್ರಸ್ತುತ ಬಿನ್ನಪ । ವಿಸ್ತರಿಪ ಕೃತಿ ಸ । ಮಸ್ತರೂ ಕೇಳಲಿ । ಆಸ್ಥೀಯಲಿಂದಾ ।।೪।।
ಪ್ರಾಣೇಶ ವಿಠ್ಠಲಾ ಪ್ರೀ । ತಾನಾಗಬೇಕೀದಕೆ । ಹೇನ ವಿಷಯಗಳಾ । ನಾನೊಲ್ಲೆ ದೇವ ।।೫।।
ಅವನೆ ಧನ್ಯನೆಲಾ ಜಗದೊಳು
ಅವನೆ ಧನ್ಯನೆಲಾ ಜಗದೊಳು । ಇವನೇ ಮಾನ್ಯನೆಲಾ ।।ಪ।। ಆವ ಪರಿಯಲಿಂದಾದರು
ತನ್ನಯ । ಭಾವ ಶುದ್ಧಿಯಲಿ ಭಗವತ್ವರನಾದವನೆ ಧನ್ಯ ।।೧।। ಆತ್ಮೀಂತರ ಸಂಸ್ಕ್ರತಿಯೊಳಿದ್ದು ।
ಸ್ವಾತ್ಮಲಾಭ ಸಿದ್ದಿಯ ಸಾಧಿಸಿಕೊಂಡವನೆ ।।೨।। ಶ್ರೀದವಿಠಲನ ಸಾಕ್ಷಾತ್ಕಾರಿಸಿ । ಸಾಧು ಸೇವ್ಯ
ಚೆತ್ಸುಖವಯವಾದುದವನೇ ಧನ್ಯನೆಲಾ ।।೩।।