ಭಕ್ತಿ - ಚಿಂತೆ-ಚಿಂತನೆ
ಪ್ರಬುದ್ಧ ಕನ್ನಡ ಭಾಷೆಯ ಬಳಕೆ ಮತ್ತು ಆಧ್ಯಾತ್ಮದಲ್ಲಿ ಆಸಕ್ತಿಉಳ್ಳ ಡಾ ಆನಂದ್, ಕೆಲವು ಚಿಂತನಾತ್ಮಕ ಬರಹಗಳನ್ನು ರಚಿಸಿದ್ದು ಬಹಳಕಾಲ ಸಿಡ್ನಿ ನಿವಾಸಿ ಆಗಿದ್ದವರು ಈಗ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.