ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಗೆಳೆಯರು

picture

ಅದೊಂದು ಹಳ್ಳಿಯ ತೋಟದಮನೆ.ಸುತ್ತಲೂ ಹುಲ್ಲುಗಾಡು.ಎಲ್ಲೆಡೆ ಮೇಯುತ್ತಿರುವ ದನ,ಕರು,ಕುರಿ,ಮೇಕೆಗಳು. ಅಲ್ಲೇ ಒಂದು ಮರದಡಿಯಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಮೇಕೆಯೊಂದು ತನಗೆ ಕೆಲವು ದಿನಗಳಿಗೆ ಬೇಕಾದದಷ್ಟು ಹುಲ್ಲನ್ನು ತನ್ನ ಬಳಿಯಲ್ಲೇ ಇಟ್ಟುಕೊಂಡು ಮಲಗಿತ್ತು. ಬೇರೆ ಮೇಕೆಗಳೂ ಸುತ್ತಲೂ ಮೇಯುತ್ತಾ ಮೇಯುತ್ತಾ ಆಸೆಯಿಂದ ಈ ಮೇಕೆ ಇಟ್ಟುಕೊಂಡಿದ್ದ ಹುಲ್ಲನ್ನೂ ತಿನ್ನಲು ಬಂದವು.ಆಗ ಆ ಬಡ ಮೇಕೆ " ಹೇ ದೂರ ಹೋಗಿ, ನನ್ನ ಅನಾರೋಗ್ಯದಿಂದ ನಾನು ಸಾಯುವುದಿಲ್ಲ ಆದರೆ ನಿಮ್ಮ ದುರಾಸೆಯಿಂದಂತೂ ಹೌದು,ಥೂ ತೊಲಗಿ ದೂರ" ಎಂದಿತು.

ನೀತಿ: ಅವಿವೇಕಿ ಗೆಳೆಯರು ಶತ್ರುಗಳಿಗಿಂತ ಅಪಾಯ


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023