ಕವನ - ಬಹುದಿನಗಳಿಂದ ಕಾಡುತ್ತಿತ್ತೆನ್ನನು ಒಂದು ಪ್ರಶ್ನೆ - ಹೆಣ್ಣೆಂದರೇನು ?
ಕವನ - ಕವಿಯಾಗುವಾಸೆ
ಕನ್ನಡ ಸಾಹಿತ್ಯಾಸಕ್ತಿ, ಲೇಖನ ಕವನ ರಚನೆ.ಕನ್ನಡ ಸಂಘಟನೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು,ಸಿಡ್ನಿಯಲ್ಲಿ ಕೆಲವು ವರ್ಷ ಕಾಯಕ ಮುಗಿಸಿ ಬೆಂಗಳೂರಿನಲ್ಲೀಗ ಮರಳಿ ಗೂಡಿಗೆ. ಹತ್ತಾರು ಲೇಖನಗಳನ್ನು ಬರೆದಿರುವ ಹರೀಶ ರವರು ಕನ್ನಡದ ವಿಷಯದಲ್ಲಿ ಚರ್ಚೆ,ಪತ್ರಿಕೆ ಪ್ರಕಟನೆಯ ವಿಮರ್ಶೆ ಇವರ ನೆಚ್ಚಿನ ಆಸಕ್ತಿ.