ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ನನ್ನ ಚಿನ್ನ

picture

ಮುದ್ದುಮಲ್ಲಿಗೆ ನನ್ನ ಕೆಂಡಸಂಪಿಗೆ

ಸಂಪಿಗೆ ಇಲ್ಲ ಬರಿ ಕೆಂಡ ಇಂದೇತಕೆ?

ಸಿಟ್ಟೇತಕೆ, ಈ ಸಿಡುಕೇತಕೆ?

ಸಿಟ್ಟು ಸಿಡೂಕು ಬಿಟ್ಟರೆ ನಿನ್ನ ಒಯ್ಯುವೆ ಸ್ವರ್ಗಕ್ಕೇ.

 

ಮುತ್ತಿನ ಹಾರ ಇಲ್ಲವೆಂಬ ಮಾತೇತಕೆ?

ನಾದಿನವೂ ನಿನಗೆ ನೀಡುವ ಮುತ್ತಿಗೆ ಬರವೆಲ್ಲಿದೆ?

 

ಚಿನ್ನದ ಬಳೆಯು ಇಲ್ಲವೆಂಬ ಚಿಂತೆಯಲ್ಲವೆ?

ಕ್ವಿಂಟಾಲ್ ತೂಗುವ ನನ್ನ ಚಿನ್ನ ನೀನೇ ಅಲ್ಲವೆ?


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ನಾಗಶೈಲ ಕುಮಾರ್

ಕನ್ನಡ ಕಥೆ, ಕವನ, ಕಾದಂಬರಿ ಚಿಕ್ಕಂದಿನಿಂದಲೂ ಆಸಕ್ತಿ. ನಾಟಕ, ಸಂಗೀತ, ಚಾರಣ ಸೈಕಲ್ ಸವಾರಿ, ದೇಶ ಪರ್ಯಟನೆ ಅನುಭವ  ಹೊಂದಿದ್ದು ಈಗ ನಳಪಾಕ, ಪ್ರವಾಸ ಮುಖ್ಯ ಹವ್ಯಾಸ. ಬಿಡುವಿನ ವೇಳೆ ಲೇಖನ ಕವನ ರಚನೆ. ಕನ್ನಡ ಚಿತ್ರರಂಗದ ಕ್ವಿಜ಼್ ಅಂತಾಕ್ಷರಿಯಲ್ಲಿ ಅದ್ವಿತೀಯರು ಅನಿಸಿಕೊಂಡಿಹರು.


ಶ್ರೀ. ನಾಗಶೈಲ ಕುಮಾರ್ ಅವರಿಂದ ಮತ್ತಷ್ಟು ಲೇಖನಗಳು


pictureನನ್ನ ಚಿನ್ನ
pictureಜಂಬೂ ಸವಾರಿ

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023