ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಈ)

ಈಸಬೇಕು ಇದ್ದು ಜಯಿಸಬೇಕು

ಈಸಬೇಕು ಇದ್ದು ಜಯಿಸಬೇಕು ||ಪ||

ಹೇಸಿಗೆ ಸಂಸಾರದಲ್ಲಿ ಆಸೆ ಲೇಶ ಇಡದ ಹಾಗೆ ||ಅ.ಪ||

 

ತಾಮರಸ ಜಲದಂತೆ 

ಪ್ರೇಮವಿಟ್ಟು ಭವದೊಳು

ಸ್ವಾಮಿರಾಮ ಎನುತ ಪಾಡಿ

ಕಾಮಿತ ಕೈಗೊಂಬರೆಲ್ಲ   ||೧||

ಗೇರುಹಣ್ಣಿನಲ್ಲಿ ಬೀಜ 

ಸೇರಿದಂತೆ ಸಂಸಾರದಿ

ಮೀರಿ ಆಸೆ ಮಾಡದಂತೆ

ಧೀರಕೃಷ್ಣನ ಭಕುತರೆಲ್ಲ  ||೨||

ಮಾಂಸದಾಸೆಗೆ ಮತ್ಸ್ಯ ಸಿಲುಕಿ

ಹಿಂಸೆಪಟ್ಟ ಪರಿಯಂತೆ

ಮೋಸ ಹೋಗದ ಹಾಗೆ ಜಗ

ದೀಶ ಪುರಂದರವಿಠಲನ ನೆನೆದು  ||೩||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023