ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸಹವಾಸ

picture

ಕೊಕ್ಕರೆಗಳೆಲ್ಲಾ ಬಾನಿನಲ್ಲಿ ಹಾರುತ್ತಾ ಒಂದು ಹೊಲದಲ್ಲಿ ಇಳಿದು ಬೆಳೆಯನ್ನು ತಿನ್ನಲು ಶುರು ಮಾಡಿದವು,ಅಷ್ಟರಲ್ಲಿ ರೈತನು ಹಾಕಿದ್ದ ಬಲೆಗೆ ಅವುಗಳ ಕಾಲುಗಳು ಸಿಕ್ಕಿ ವಿಲಿವಿಲಿ ಒದ್ದಾಡತೊಡಗಿದವು.ಅಲ್ಲಿಗೆ ಬಂದ ರೈತನನ್ನು ಕಂಡು ಕೊಕ್ಕರೆಯೊಂದು "ಅಯ್ಯಾ ನಾನು ಎಂದಿಗೂ ಬೇರೆಯವರ ಹೊಲಕ್ಕೆ ನುಗ್ಗಿ ಬೆಳೆ ಕದ್ದು ತಿನ್ನುವವನಲ್ಲ,ಈ ದಿನ ನನ್ನ ಗೆಳೆಯರ ಜೊತೆ ಸೇರಿ ಹೀಗೆ ಮಾಡಿದೆ ನಾನು ಬಹಳ ಸಭ್ಯ ನನ್ನನು ಬಿಟ್ಟುಬಿಡು" ಎಂದಿತು.ಅದಕ್ಕೆ ಆ ರೈತನು"ನೀನು ಹೇಳುವುದು ನಿಜವೇ ಇರಬಹುದು ಆದರೆ ಕಳ್ಳರಜೊತೆ ನೀನೂ ಸಿಕ್ಕಿರುವೆ ಆದ್ದರಿಂದ ನೀನೂ ಕಷ್ಟ ಅನುಭವಿಸು" ಎಂದು ಹೇಳಿ ಎರಡು ಮೂರು ದಿನಗಳ ಬಳಿಕ ಎಲ್ಲಾ ಕೊಕ್ಕರೆಗಳನ್ನು ಬಿಡುಗಡೆ ಮಾಡಿದನು.

ನೀತಿ:ಜನರು ನಿನ್ನ ಸಹವಾಸಿಗಳಂತೆ ನಿನ್ನನ್ನೂ ನೋಡುತ್ತಾರೆ


 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023