ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕುರುಡು

picture

ಗುಬ್ಬಿ ಮರಿ ಹುಟ್ಟಿನಿಂದಲೇ ಕುರುಡಾಗಿತ್ತು.ಬೇರೆಲ್ಲಾ ಹಕ್ಕಿಗಳು ಹಾರಿ ದೂರ ಸಾರಿ ಆಹಾರ ತರುವುದು ಅದರ ಗಮನಕ್ಕೆ ಬಂದಿತು.ಒಂದು ದಿನ ಮರಿ ಅಮ್ಮನನ್ನು ಕರೆದು "ಅಮ್ಮಾ ನನಗೆ ನಿಜವಾಗಿಯೂ ಕಣ್ಣುಕಾಣುತ್ತದೆ" ಎಂದಿತು.ತಾಯಿ ಗುಬ್ಬಿ ಅದನ್ನು ಪರೀಕ್ಷೆ ಮಾಡಲೆಂದು ಅದರ ಮುಂದೆ ಎರಡು ಜೋಳದ ಕಾಳುಗಳನ್ನು ಇಟ್ಟು "ಏನಿದು" ಎಂದು ಕೇಳಿತು.ಅದಕ್ಕೆ ಮರಿ ಗುಬ್ಬಿ "ಅರೆ ಇದು ಕಲ್ಲುಗಳು" ಎಂದಿತು.ಆಗ ತಾಯಿ ಗುಬ್ಬಿ "ಮಗೂ ನೀನು ಕುರುಡು ಮಾತ್ರವಲ್ಲ ನೀನು ವಾಸನೆ ಕೂಡಾ ತಿಳಿಯುವ ಶಕ್ತಿಯನ್ನೂ ಕಳೆದುಕೊಂಡಿರುವೆ".


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  ಬಿಡುವಿನಲ್ಲಿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ ಎಂಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023