ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮುಂದಾಲೋಚನೆ

picture

ಸುಡುಬಿಸಿಲಿನಲ್ಲಿ ಹಸಿವಿನಿಂದ ಅತ್ತಿಂದಿತ್ತ ಆಹಾರಕ್ಕಾಗಿ ಹುಡುಕಾಡುತ್ತಾ ಜಿಗಿದಾಡುತ್ತಿದ್ದ ಮಿಡತೆಯೊಂದು ಸಣ್ಣ ಸಣ್ಣ ಇರುವೆಗಳು ಕಾಳುಗಳನ್ನು ಹೊತ್ತು ಸಾಲಾಗಿ ಹೋಗುತ್ತಿದ್ದುದು ಕಂಡಿತು.ಅವುಗಳ ಬಳಿಗೆ ಹೋಗಿ ತನಗೆ ಹಸಿವಾಗಿದೆ ಎಂದೂ ತನಗೂ ಒಂದೆರೆಡು ಕಾಳು ಕೊಡಲು ಕೇಳಿತು.ಆಗ ಇರುವೆಯೊಂದು "ಅಯ್ಯಾ ಮಿಡತೆ ನೀನು ಬೇಸಿಗೆಯಲ್ಲಿ ಏನು ಮಾಡುತ್ತಿದ್ದೆ, ಆಹಾರ ಕೂಡಿ ಇಡಲಿಲ್ಲವೇ?"ಎಂದಿತು.ಅದಕ್ಕೆ ಮಿಡತೆ "ಬೇಸಿಗೆ ನನಗೆ ಬಹಳ ಇಷ್ಟವಾದ ಸಮಯ ಆಗ ನಾನು ಹಾಡು ಹೇಳುತ್ತಾ ಕಾಲ ಕಳೆದೆ"ಎಂದಿತು. ಅದಕ್ಕೆ ಇರುವೆ "ಮೈಮರೆತು ಆಗ ಹಾಡುತ್ತಾ ಇದ್ದೆ, ಈಗ ಕುಣಿಯುತ್ತ ಬಿದ್ದಿರು"ಎಂದು ಮುಂದೆ ಸಾಗಿದವು. ಮಿಡತೆ ಮುಖ ಮುದುಡಿಕೊಂಡು ಮುಂದಕ್ಕೆ ಹಾರಿತು.


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಕನಕಾಪುರ ನಾರಾಯಣ

ಕನ್ನಡ ಕಲಿಸುವುದು, ಕನ್ನಡ ಸಂಘಟನೆ, ಸಮಾಜ ಸೇವೆ ಮುಂದಾಳತ್ವ, ಕಥೆ, ಲೇಖನ ಬರಹಗಳು, ಸಂಘ ಸಂಸ್ಥೆ ಕಾರ್ಯಕ್ರಮ ನಿರ್ವಹಣೆ ಇವೇ ಮುಂತಾದ ಕೆಲಸ  à²¬à²¿à²¡à³à²µà²¿à²¨à²²à³à²²à²¿ ತೊಡಗಿಸಿಕೊಂಡಿದ್ದು. ಸಂಸಾರದಲ್ಲಿ ಸತಿಯ ಪ್ರೀತಿ ಮತ್ತು ಎರಡು ಮಕ್ಕಳ ತಂದೆತನದ ಜವಾಬ್ದಾರಿ.

ನೂರಾರು ಸಣ್ಣಕಥೆಗಳನ್ನು ಈ ವೆಬ್ಸೈಟ್ ನಲ್ಲಿ ಬರೆದಿರುವುದಲ್ಲದೇ, ಸ್ವಂತ ಅನುಭವ ಅಭಿಪ್ರಾಯ ವ್ಯಕ್ತಪಡಿಸಲು http://chakkemoggu.wordpress.com/ à²Žà²‚ಬ ಬ್ಲಾಗ್ ನಲ್ಲೂ ಇವರ ಲೇಖನ ಕಾಣಹುದು.ಸಿಡ್ನಿಯಲ್ಲಿ ಸುಗಮ ಗಾನ ಸಮಾಜ, ಹೊರನಾಡ ಚಿಲುಮೆ ಕನ್ನಡದ ಮೊದಲ ಇ ಮಾಸಪತ್ರಿಕೆ,ಮೂರು ಕನ್ನಡ ವಾರಾಂತ್ಯದ ಶಾಲೆಗಳ ಆರಂಭಕ್ಕೂ ಕಾರಣರಾದವರಲ್ಲಿ ಮುಖ್ಯಸ್ಥರು.

 


ಶ್ರೀ. ಕನಕಾಪುರ ನಾರಾಯಣ ಅವರಿಂದ ಮತ್ತಷ್ಟು ಲೇಖನಗಳು


pictureವಿಚಿತ್ರ ಲೋಕ
pictureದೂರದೃಷ್ಟಿ
pictureಬೆಕ್ಕು ಬಾವುಲಿ
pictureಧರ್ಮ
pictureಗಡ್ಡ
pictureಗಾಂಪರ ಗುರು(ಹಾಸ್ಯ)
pictureಮದರ್ಸ್ ಡೇ
pictureಸುಂದರಾಂಗ !
pictureಹಗಲು - ಕನಸು (ಹಾಸ್ಯ)
pictureಮೆಟ್ಟಿಲು:(ಹಾಸ್ಯ)

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025